ಇಂದು ಸಾಗರದಲ್ಲಿ ಕೋವೀಡ್ ಲಸಿಕೆ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಹಾಗು ತಾಲ್ಲೂಕು ಆಡಳಿತ ವಿರುದ್ಧ ಸನ್ಮಾನ್ಯ ಮಾಜಿ ಸಚಿವರು, ಮಾಜಿ ವಿಧಾನಸಭಾಧ್ಯಕ್ಷರು ಆದ ಶ್ರೀ ಕಾಗೋಡು ತಿಮ್ಮಪ್ಪನವರ ನ್ರೇತೃತ್ವದಲ್ಲಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ಹಾಗು ನಗರ ಬ್ಲಾಕ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ,ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾದ ಡಾ!!ರಾಜನಂದಿನಿ ಅವರ ಉಪಸ್ಥಿತಿಯಲ್ಲಿ ಪ್ರತಿಭಟಿಸಿ ಉಪವಿಭಾಗಿಧಿಕಾರಿಗೆ ಮನವಿ ನೀಡಿದರು.ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ತೀ,ನ,ಶ್ರೀನಿವಾಸ್,ಮಾಜಿ ಬ್ಲಾಕ್ ಅಧ್ಯಕ್ಷರಾದ ಎಲ್,ಟಿ,ತಿಮ್ಮಪ್ಪ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಹೊನಗೋಡು ರತ್ನಕಾರ್, ಮಾಜಿ ಎ,ಪಿ,ಎಮ್,ಸಿ ಅಧ್ಯಕ್ಷರಾದ ರವಿಗೌಡ್ರು,ಪ್ರಧಾನ ಕಾರ್ಯದರ್ಶಿಯಾದ ಮಾಬಲೇಶ್ ಕೌತಿ, ರಾಜ್ಯ OBC ಘಟಕದ ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್,ಕೆ,ಜಿ, ಮಾಜಿ TP ,ಸದಸ್ಯರಾದ ಜ್ಯೋತಿ ಕೋವಿ, ಮಾಜಿ TP ಸದಸ್ಯರಾದ ಹೊಳಿಯಪ್ಪ,ನಗರಸಭೆ ವಿರೋಧಪಕ್ಷದ ನಾಯಕರಾದ ಗಣಪತಿ ಮಂಡಗಳಲೆ,ನಗರ ಮಹಿಳಾ ಅಧ್ಯಕ್ಷರು, ಸದಸ್ಯರಾದ ಮಧುಮಾಲತಿ, ನಗರಸಭೆ ಸದಸ್ಯರಾದ ತಶ್ರೀಫ್ ಇಬ್ರಾಹಿಮ್,ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಯಶ್ವಂತ್ ಪಣಿ, ರಫೀಕ್ ಬಾಬ್ಜಾನ್, ಸಾಮಾಜಿಕ ಜಾಲತಾಣದಸಂಜಯ್ ಹಾಗು ಸದ್ದಾಂ ಹುಸೇನ್,ಹಾಗು ಹಲವು ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು ನಗರOBC ಘಟಕದ ಅಧ್ಯಕ್ಷರಾದ ಸಂತೋಷ್ ಸದ್ಗುರು ಮನವಿ ಪತ್ರವನ್ನು ಓದಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153