ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿ ಆಡಳಿತದಿಂದ ಗೋ ಸಂರಕ್ಷಣಾ ವಿರೋಧ ಧೋರಣೆ ಖಂಡಿಸಿ ಪಾಲಿಕೆಯ ಹೆಸರು ಗೋಪೂಜೆ ವಿನೋತನ ಪ್ರತಿಭಟನೆ ನಡಿಸಿದರು.

ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ 2019ರಲ್ಲಿ ಗೋ ಸಂರಕ್ಷಣೆ ಮಾಡೋದಾಗಿ ಭರವಸೆ ನೀಡಿ ಆಡಳಿತಕ್ಕೆ ಬಂದ ಮೇಲೆ ಪಾಲಿಕೇ ಆಡಳಿತ 2019 ರಿಂದ 202 3. ಹೊರಗೆ ಮಂಡಿಸಿದ್ದ 5 ವರ್ಷದ ಬಜೆಟ್ ನಲ್ಲಿ 50 ಲಕ್ಷ ರೂಗಳನ್ನು ಗೋ ಸಂರಕ್ಷಣೆಗೆ ಅನುದಾನ ಘೋಷಿಸಿದ್ಧ ಆದರೆ ಯೋಜನೆ ಅಡಿಯಲ್ಲಿ ಮೇಲ್ಕಂಡ ಯೋಜನೆಗೆ ಒಂದು ನ್ಯಾಯಪಯಸ ಉಪಯೋಗ ಮಾಡದೆ ಗೋಮಾತೆಗೆ ಅವಮಾನ ಮಾಡಿದ್ದಾರೆ.

ಗೋಮಾತೆಗೆ ಅವಮಾನ ಮಾಡಿರುವ ಬಿಜೆಪಿ ಬಿಜೆಪಿ ಆಡಳಿತ ವಿರುದ್ಧ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖ ರಂಗನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಪ್ರತಿಭಟನೆ ಮಾಡಲಾಯಿತು.ಈ ಪ್ರತಿಭಟನೆಯಲ್ಲಿ ಸದಸ್ಯರಾದ ಯೋಗೇಶ್ ರಮೇಶ ಹೆಗಡೆ RC ನಾಯ್ಕ್ ಮೇ ಹಕ್ ಷರೀಫ್ ಕೆ ರಂಗನಾಥ್ ಎಂ ಪ್ರವೀಣ್ ಎಂ ಪ್ರವೀಣ್ ಕುಮಾರ್ ಗಿರೀಶ್ ಮಾಲ್ತೇಶ್ ಇರ್ಫಾನ್ ಪ್ರಮುಖ ಮುಖಂಡರು ಉಪಸ್ಥಿರಿದ್ದರು.

ವರದಿ: ಸುರೇಶ್ ಬಿ ಎಸ್…