ಶಿವಮೊಗ್ಗ ನಗರದ ಖ್ಯಾತ ಹೋಟೆಲ್ ಗಳಲ್ಲಿ ಒಂದಾದ ಹೋಟೆಲ್ ಮಧುರ ಪ್ಯಾರಡೈಸ್ ಮಲಿಕರು ಮತ್ತು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಎನ್ ಗೋಪಿನಾಥ್ ರವರ ಹುಟ್ಟು ಹಬ್ಬವನ್ನು ಮಧುರ ಪ್ಯಾರಡೈಸ್ ನಲ್ಲಿ ಮಧುರ ಸಂಸ್ಥೆಯ ನೌಕರರ ಆಚರಿಸಿದರು.

ಈ ಸಂದರ್ಭದಲ್ಲಿ ಗೋಪಿನಾಥ್ ರವರ ಪತ್ನಿ ಲಕ್ಷ್ಮಿ ದೇವಿ ಮ್ಯಾನೇಜರ್ ರವಿ ನಾಗರಾಜ್ ಮಂಜುನಾಥ್ ಶ್ರೀಕಾಂತ್ ಕಾಮತ್ ಅರುಣ್ ಶೆಟ್ಟಿ ಮಹದೇವ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…