ಶ್ರೀ ಕತ್ತಲಘಟ್ಟ ಚೌಡೇಶ್ವರಿ ಮತ್ತು ಭೂತೆಶ್ವರ ಸ್ವಾಮಿ ಹಿಂದು ಧಾರ್ಮಿಕ ರಕ್ಷಣಾ ವೇಧಿಕೆ ಶಿವಮೊಗ್ಗ ವೇದಿಕೆ ವತಿಯಿಂದ ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಭ್ರಷ್ಟ ಮತ್ತು ರೌಡಿ ವರ್ತನೆಯ ಹಾಗು ಹಿಂದೂ ಮತ್ತು ಧಾರ್ಮಿಕ ವಿರೋಧಿ ಶಾಸಕನದ k b ಅಶೋಕ್ ನಾಯ್ಕ್ ಮತ್ತು ಅವರ ಸಹಚರರು ಸೇರಿಕೊಂಡು ಚನ್ನಾಮುಂಬ ಪುರ ಗ್ರಾಮದ ಹಿಂದೂ ದೇವಾಲಯದ ಭೂತೆಶ್ವರ ಸ್ವಾಮಿ ವಿಗ್ರಹ ಗಳಿಗೆ ಭೂಟು ಗಾಲಿ ನಿಂದ ಒದ್ದು ಹಿಂದೂ ಹಿರಿಧು ಮೂರ್ತಿ ಗಳನ್ನು ಕೆರೆಗೆ ಎಸೆದ್ಧಿರುವ ಹೀನ ಕೃತ್ಯ ಎಸಗಿ ಕೇಳಲು ಬಂದ ಭಕ್ತ ರಿಗೆ ಜೀವ ಭಯ ವನ್ನು ಉಂಟು ಮಾಡಿರುವ ಶಾಸಕನ ವರ್ತನೆ ಮತ್ತು ಗುಂಡಾ ಗಿರಿಯನ್ನು ಖಂಡಿಸಿ ಶವ ಯಾತ್ರೆ ಮತ್ತು ಬೃಹತ್ ಪ್ರತಿಭಟನೆ ಮೆರವಣಿಗೆ ದಿ 13ರಂದು ಬೆಳಗ್ಗೆ 8 ಘಂಟೆಗೆ ಅಬಲೆಗೆರೆ ಇಂದ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿವೆ ಎಂದರು.

ವರದಿ ಪ್ರಜಾ ಶಕ್ತಿ…