ಶಾಂತವೇರಿ ಗೋಪಾಲಗೌಡ ಶತಮಾನೋತ್ಸವದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸರ್ಕಾರಿ ನೌಕರ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರ ಕರ್ತರು ದಿನೇಶ್ ಸಿದ್ದನಗೌಡ ಪಾಟೀಲ್ ಕೋಣಂಧುರ್ ಲಿಂಗಪ್ಪ ಶ್ರೀ ಪುಟ್ಟಯ್ಯ ಕಿಗ್ಗ ರಾಜಶೇಖರ್ ಪ್ರಪುಲ್ ಮಧುಕರ್ ಅಧ್ಯಕ್ಷತೆ ವಹಿಸಿದ್ದರು.

ವರದಿ: ಸುರೇಶ್ ಬಿ ಎಸ್…