ಮೇಲಿನ ಕುರವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಲ್ಲೆ ಮಾಡೋದು ಮಾಡಿರುವುದನ್ನು ಖಂಡಿಸಿಕಿಮ್ಮನೆ ನೆ ರತ್ನಾಕರ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ನಲ್ಲಿ 15 ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದು ಅದರಲ್ಲಿ ಒಂಬತ್ತು ಜನ ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ನವರಾಗಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪಿಡಿಯೋ ಒಬ್ಬರು ಒಡೆದಿದ್ದು. ಅದನ್ನು ಕೋಣಂದೂರು ಕಾಂಗ್ರೆಸ್ ಸದಸ್ಯರಿಗೆ ಬಿಜೆಪಿಯ ಪೂರ್ಣೇಶ್ ಅವರು ಹೊಡೆದಿದ್ದಾರೆ ಇದೆ ಎಂಟು ತಿಂಗಳಾಯಿತು ಎಂದರು.

ವರದಿ: ಸುರೇಶ್ ಬಿ ಎಸ್…