ಬಿಜೆಪಿ ಯುವ ಮುಖಂಡ ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ ಇ ಕಾಂತೇಶ್ ರವರ ಹುಟ್ಟು ಹಬ್ಬವನ್ನು ವಿವಿಧಡೆ ಆಚರಿಸಲಾಯಿತು.

ಇಂದು ಶಿವಮೊಗ್ಗ ಕಾಂತೇಶ್ ಅಭಿಮಾನಿ ಬಳಗ ವತಿಯಿಂದ ನಗರದ ವಿವಿಧ ಸ್ವಾಮೀಜಿಗಳು ಶಾಸಕ ಕೆ ಎಸ್ ಈಶ್ವರಪ್ಪ ಸೊಳ್ಳೆ ಪರದೆಗಳನ್ನು ವಿತರಿಸಿದರು. ಅದೇ ಅದೇ ರೀತಿ ನಗರದ ತಾಯಿ ಮನೆಯಲ್ಲಿ ಕೇಕನ್ನು ಕಟ್ ಮಾಡಿ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬದ ಆಚರಿಸಿದರು.

ವರದಿ ಪ್ರಜಾ ಶಕ್ತಿ…