ಶಿವಮೊಗ್ಗದಲ್ಲಿ ಪ್ರತಿಷ್ಠಿತ ನಿಸರ್ಗ ಗ್ರೂಪ್ ರವರ ಹೋಟೆಲ್ ನಿಸರ್ಗ ಸುಚಿ 3ನೇ ಶಾಖೆ ಇಂದು ಆರಂಭಗೊಂಡಿದೆ. ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ರವರು ನೂತನ ಶಾಖೆಯ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ ರವರು ಆಗಮಿಸಿ ನೂತನ ಹೋಟೆಲ್ ಮಾಲೀಕರಾದ ರಾಘವೇಂದ್ರ ಶೆಟ್ಟಿ ಜಯಶೀಲ ಶೆಟ್ಟಿ ಉದಯ ಶೆಟ್ಟಿ ರವರಿಗೆ ಶುಭಾಶಯ ಕೋರಿದರು.

ವರದಿ ಮಂಜುನಾಥ್ ಶೆಟ್ಟಿ…