ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ಅವರು ಇಂದು ನವುಲೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತಯಾಚನೆಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಮುಖರಾದ ಮಂಜುನಾಥಬಾಬು, ಆರ್.ಸಿ ನಾಯ್ಕ, ಇಕ್ಕೇರಿ ರಮೇಶ್, ವಿಶ್ವನಾಥ ಕಾಶಿ, ರಂಗನಾಥ್, ದೀಪಕ್ ಸಿಂಗ್, ಸುರೇಶ್ ಶೆಟ್ಟಿ, ವಿಜಯಲಕ್ಷಿö್ಮ ಪಾಟೀಲ್, ಸೌಗಂಧಿಕ, ಸುವರ್ಣಾ ನಾಗರಾಜ್, ಸೇರಿದಂತೆ ಹಲವರಿದ್ದರು.

ವರದಿ ಪ್ರಜಾ ಶಕ್ತಿ…