ಶಿಕಾರಿಪುರ: ತಾಲೂಕಿನ ಬೆಂಡೆಕಟ್ಟೆ ದೊಡ್ಡ ತಾಂಡಾ, ಬಳುರು, ಗುಳೆದಾಹಳ್ಳಿ ತಾಂಡಾಗಳಲ್ಲಿ ಬಿ.ವೈ. ವಿಜಯೇಂದ್ರ ಪರವಾಗಿ ಮತಯಾಚನೆ ಪ್ರಚಾರಕ್ಕೆ ತೆರಳಿದಾಗ ಬಿ.ವೈ. ರಾಘವೇಂದ್ರ ಅವರಿಗೆ ಅದ್ದೂರಿ ಸ್ವಾಗತ ಮಾಡಿದರು.

ಈ ಸಮಯದಲ್ಲಿ ರಾಮಾ ನಾಯ್ಕ್, ಸುರೇಶ್ ನಾಯ್ಕ್, ರಮೇಶ್ ನಾಯ್ಕ್, ಶಿವಕುಮಾರ್ ನಾಯ್ಕ್, ಮಂಜ ನಾಯ್ಕ್, ಜಯ ನಾಯ್ಕ್ ಇನ್ನಿತರರು ಉಪ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…