ಚುನಾವಣಾ ಪ್ರಚಾರದ ಒಂಬತ್ತನೇ ದಿನದ ಅಂಗವಾಗಿ ಜಿಲ್ಲಾಧ್ಯಕ್ಷರಾದ ಎಂ.ಶ್ರೀಕಾಂತ್ ರವರ ನೇತೃತ್ವದಲ್ಲಿ ಶಿವಮೊಗ್ಗದ ಮಿಳಘಟ್ಟ, ಗೋಪಾಳ ಮುಖ್ಯ ರಸ್ತೆ ಸಂತ್ತೆಮೈದಾನ ಬುದ್ಧನಗರದಲ್ಲಿ ಮತದಾರರನ್ನು ಭೇಟಿ ಮಾಡಿ ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿ, ಕ್ರಮ ಸಂಖ್ಯೆ 01 ಕ್ಕೆ, ಜೆಡಿಎಸ್ ಪಕ್ಷದ ಗುರುತಿಗೆ, ಆಯನೂರು ಮಂಜುನಾಥ್ ಹೆಸರಿಗೆ ಮತ ನೀಡುವಂತೆ ಮತಯಾಚಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂಶ್ರೀಕಾಂತ್, ಸೀಜುಫಾಷ, ಎಮ್.ಸಮೀವುಲ್ಲಾ , ಸೈಯದ್ ಸಮೀ,ಯೂಸುಫ್ ಭಯ್ಯಾ, ಅಬ್ದುಲ್ ವಾಜೀದ್, ಶಾಂತಸುರೇಂದ್ರ, ನೇತ್ರಾವತಿ, ಉಷಾ ನಾಯ್ಕ, ಹಾಗೂ ಮುಖಂಡರು, ಬೆಂಬಲಿಗರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…