ಶಿವಮೊಗ್ಗ ನಗರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ರವರಿಂದ ಆರ್ ಎಂ ಸಿ ಮಾರ್ಕೆಟ್, ಗಾಂಧಿ ಬಜಾರ್, ತುಂಗ ನಗರ, ಟಿಪ್ಪು ನಗರ ಹಲವು ಕಡೆ ಪಕ್ಷ ಕರಪತ್ರ ಹಂಚಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…