ವಿಶ್ವವಾಣಿ ಮತ್ತು ವಿಯೆಟ್ನಾಂ ಆನರರಿ ಕಾನ್ಸುಲೇಟ್ ವತಿಯಿಂದ “ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರಶಸ್ತಿಗೆ ಭಾಜನರಾಗಿರುವ ಮಾಜಿ ಸಚಿವರಾದ ಶ್ರೀಯುತ ಕಿಮ್ಮನೆ ರತ್ನಾಕರ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮುಖಂಡರುಗಳಾದ ವಿಜಕುಮಾರ್ ಸಂತೆಕಡೂರು ( ದನಿ ) , ಆಮ್ರಪಾಲಿ ಸುರೇಶ್ , ಮಾಜಿ ತಾ.ಪಂ ಸದಸ್ಯರದ ಚಂದ್ರಮೌಳಿ ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ , ಕುರುವಳ್ಳಿ ನಾಗೇಂದ್ರ , ವಿನಯ್ ಕುರುವಳ್ಳಿ , ಟಿ ಡಿ ರವಿ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ