ಸಾಗರ ಬಂಟರ ಸಂಘದ ವತಿಯಿಂದ ಶ್ರೀ ರಕ್ತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಬಂಟರ ಸಂಘದ ಕಟ್ಟಡ ಕಾಮಗಾರಿ ಇಂದು ಪುನರಾರಂಭ ಮಾಡಿದರು. ಜೊತೆಯಲ್ಲಿ ಸಂಘದ ಸದಸ್ಯರು ಶಿವಮೊಗ್ಗ ಬಂಟರ ಭವನದ ಇಂಜಿನಿಯರ್ ಅದ ಉಲ್ಲಾಸ ಹೆಗ್ಡೆ ರವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿ ಮತ್ತು ಸಂಘದ ನಿರ್ದೇಶಕರು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ