ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪರವರ ನೇತೃತ್ವದಲ್ಲಿ ಶರಾವತಿ ಮುಳುಗಡೆ ಮೂಲ ಸಂತ್ರಸ್ಥರಿಗೆ ನೀಡಿದ ಜಮೀನನ್ನು ಮೂಲ ಸಂತ್ರಸ್ಥರಿಗೆ ಡಿನೋಟಿಫೈ ಮಾಡಬೇಕು ಮತ್ತು ಸಂತ್ರಸ್ಥರಲ್ಲದವರಿಗೆ ಡಿನೋಟಿಫೈ ಮಾಡಿರುವುದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನೆಡಸಿ ಮನವಿ ಸಲ್ಲಿಸಲಾಯಿತು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153