ಶಿವಮೊಗ್ಗದ TSB ವೃತ್ತ ದಲ್ಲಿ ( ಗೋಪಿ ವೃತ್ತ )
ಆಕಾಶ ದೀಪ ಉಡಾವಣೆ , ಸಹಿ ಸಂಗ್ರಹ ಹಾಗೂ ಕಾರ್ಗಿಲ್ ನಲ್ಲಿ ವೀರ ಮರಣ ಹೊಂದಿದ ಯೋಧರನು ನೆನಪಿನ ದೀಪ ಹಚ್ಚುವ ಕಾರ್ಯಕ್ರಮವನ್ನು ನೆರೆವೇರಿಸಿದರು.ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಸುಧೀರ್ ರವರು ಹಾಗೂ ಮಾಜಿ ಸೈನಿಕರಾದ ಉಮೇಶ್ ಬಾಪಟ್ ರವರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153