ರಾಜ್ಯ ಪ್ರಕೊಷ್ಠ ಸಂಯೋಜಕರಾದ ದತ್ತಾತ್ರಿ ಯಾರೊಂದಿಗೆ ರೋಟರಿ ಸದಸ್ಯರನ್ನು ಭೇಟಿಯಾಗಿ ವಿಕಸಿತ ಭಾರತ ಸಂಕಲ್ಪ ಪತ್ರದ ಮಾಹಿತಿ ಹಂಚಿಂಕೊಂಡು ಎಲ್ಲರಿಂದ 2024 ರ ಬೇಡಿಕೆಗಳ ಅಭಿಪ್ರಾಯ ಸಂಗ್ರಹಿಸಲಾಯಿತು.

ಪ್ರತಿಯೊಬ್ಬ ಸದಸ್ಯರು ಬೇಡಿಕೆಗಳ ಅರ್ಜಿಯನ್ನು ಪೆಟ್ಟಿಗೆಗೆ ಹಾಕಿ (ಮತ್ತೊಮ್ಮೆ ಮೋದಿ) ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಕೊಷ್ಟ ಸಂಯೋಜಕ ಶ್ರಿ ಹೃಷಿಕೇಶ್ ಪೈ ಹಾಗೂ ಸಹ ಸಂಚಾಲಕ ಶ್ರಿ ಮಲ್ಲಿಕಾರ್ಜುನ ಮತ್ತು ಜಿಲ್ಲಾ ಪ್ರಣಾಳಿಕೆ ಸಹ ಸಂಚಾಲಕರಾದ ಸುಧೀಂದ್ರ ಕಟ್ಟೆ ಅಭಿಯಾನ ನಿರೂಪಿಸಿದರು.

ವರದಿ ಪ್ರಜಾ ಶಕ್ತಿ