ಪದವಿದರ ಕ್ಷೇತ್ರದ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರನ್ನ ಘೋಷಣೆ ಮಾಡಿದೆ.

ಮುಂಬರುವ ಜೂನ್ ತಿಂಗಳಲ್ಲಿ 2024ರಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಮತ್ತು ಎಸ್ ಪಿ ದಿನೇಶ್ ಹೆಸರು ಕಾಂಗ್ರೆಸ್ ಹೈಕಮಾಂಡ್  ಕೈ ಸೇರಿತ್ತು. ಈ ನಡುವೆ ಇಬ್ವರಲ್ಲಿ ಯಾರು ಅಭ್ಯರ್ಥಿ ಆಗ್ತಾರೆ ಎಂಬ ವಿಷಯಕ್ಕೆ  ಆರೋಪ ಪ್ರತ್ಯಾರೋಪಗಳು ಆರಂಭವಾಗಿದ್ದವು. ಕೊನೆಗೂ ಹೈಕಮಾಂಡ್ ಆಯನೂರು ಮಂಜುನಾಥ್ ಹೆಸರನ್ನು ಘೋಷಣೆ ಮಾಡಿದೆ.

ವರದಿ ಪ್ರಜಾ ಶಕ್ತಿ