SCI ಶಿವಮೊಗ್ಗ ಭಾವನಾ ಸಂಸ್ಥೆಯಿಂದ ಬ್ರಹತ್ ರಕ್ತದಾನ ಶಿಬಿರವನ್ನು ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ನಲ್ಲಿ ಆಯೋಜನೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಾತ್ವಿಕ್ ರವರು ರಕ್ತ ದಾನ ಮಹಾ ದಾನ ಎಂಬ ಕಾರ್ಯಕ್ರಮದಡಿಯಲ್ಲಿ ಮನುಷ್ಯನ ಜೀವ ಉಳಿಸುವಲ್ಲಿ ರಕ್ತದ ಮಹತ್ವದ ಅರಿವಿನ ಬಗ್ಗೆ ತಿಳಿಸಿದರು.


ಈ ಸಮಯದಲ್ಲಿ ಹಲವಾರು ಸದಸ್ಯರು ಮತ್ತು ಅವರ ಮಕ್ಕಳಿಂದ ರಕ್ತದಾನ ನಡೆಯಿತು.
ದಾನಿಗಳಿಗೆ ಬಾವನ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕರಾದ ಸುಲೋಚನಾರವರು ಸನ್ಮಾನಿಸಿದರು.
ವಿಶೇಷ ಕಾರ್ಯಕ್ರಮ ಡಾ. ಸಾತ್ವಿಕ್ ರವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಶಶಿಕಲಾ ,ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಪುಷ್ಪ ಶೆಟ್ಟಿ.ಕಾರ್ಯದರ್ಶಿ ಮಾಲಾ, ಕಾರ್ಯಕ್ರಮನಿರ್ದೇಶಕರಾದ ಸುಲೋಚನಾ,ಪ್ರಮುಖರಾದ ಉಷಾಕುಲಕರ್ಣಿ, ಹೇಮಾ ವಾಣಿ, ಉಮಾ, ಮಧುಮತಿ,ಶಾಂತ, ವನಜ, ,ಮತ್ತಿತರರು ಆಗಮಿಸಿದ್ದರು.
ರಕ್ತದಾನಿ ಗಳಾದ ಸುಮಂತ್, ಯಶು, ಉಮಾ, ಋತ್ವಿಕ್ ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ