ಶನಿವಾರ ರಾತ್ರಿ ಕೊಮ್ಮನಾಳು ಸಮೀಪ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹರಿಯುತ್ತಿದ್ದ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು ಸಾರ್ವಜನಿಕರು ERSS 112 ಕರೆ ಮಾಡಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳಾದ ಶ್ರೀ ರಂಗನಾಥ್ ಹಾಗೂ ಪ್ರಸನ್ನ ಕುಮಾರ್ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀ ಮಿಥುನ್ ಕುಮಾರ್ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು.

ಸಾರ್ವಜನಿಕರು ತುರ್ತು ಸಮಯದಲ್ಲಿ ಸಮಯಗಳಲ್ಲಿ
112 ಗೆ ಕರೆ ಮಾಡಿ ನೆರವನ್ನು ಪಡೆಯಬಹುದು.

ವರದಿ ಟೀಮ್ ಪ್ರಜಾ ಶಕ್ತಿ