ನೈರುತ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್ ಅವರು ಹಿಂದೂ ಹುತಾತ್ಮ ಶ್ರೀ ಹರ್ಷ ಕುಟುಂಬದವರನ್ನು ಭೇಟಿ ಮಾಡಿ ಮಾಡಿದರು. ಹರ್ಷ ಬದುಕಿದ್ದಾಗ ಹಿಂದುತ್ವಕ್ಕಾಗಿ ತನ್ನ ಜೀವವನ್ನು ಮುಡಿಪಾಗಿಟ್ಟಿದ್ದ ಎಂದರು.

ಹರ್ಷದ ಜನ್ಮದಿನ ಪ್ರಯುಕ್ತ ಗೌರವ ಸಮರ್ಪಿಸಲಾಯಿತು.ಹಿಂದುತ್ವಕ್ಕಾಗಿ ಹರ್ಷನ ಬಲಿದಾನವನ್ನು ಸ್ಮರಿಸಲಾಯಿತು.