ಸೊರಬ ಮಂಡಲದಲ್ಲಿ ಪದವೀಧರರ ಹಾಗೂ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಡಾ:ಧನಂಜಯ್ ಸರ್ಜಿ ಹಾಗೂ ಭೋಜೇಗೌಡರ
ಪರವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ
ಯವರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಲ್ಲಿ ಮತ ಯಾಚಿಸಿದರು.


ಈ ಸಮಯದಲ್ಲಿ ಮಂಡಲ ಅಧ್ಯಕ್ಷರಾದ ಪ್ರಕಾಶ್ತಲಕಾಲಕೊಪ್ಪ
ಮಧುರಾಯ್ ಶೇಟ್ ಅಶೋಕ್ ಶೇಟ್ ಷಡಕ್ಷರಿ ವೀರೇಶ್ ಮೇಸ್ತ್ರಿ
ಎಂ. ಕೆ. ಯೋಗೀಶ್ ಡಿ. ಶಿವಯೋಗಿ
ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ