ಶಿವಮೊಗ್ಗ : ಗೋಪಾಲ ಗೌಡ ಬಡಾವಣೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ನೈರುತ್ಯ ಪದವೀಧರ ಹಾಗೂ ಶಿಕ್ಷಕಕರ ಕ್ಷೇತ್ರದ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಹಾಗೂ ಡಾಕ್ಟರ್ ಕೆ. ಕೆ. ಮಂಜುನಾಥ್ ರವರ ಪರವಾಗಿ ಮತ ಚಲಾಯಿಸುವಂತೆ ಮತದಾರರ ಮನೆ ಮನೆಗೆ ತೆರಳಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಜಿ. ಡಿ. ಮಂಜುನಾಥ್, ಜಿತೇಂದ್ರ ,ಡಾಕ್ಟರ್ ತಾನಾಜಿ, ಮಂಜುನಾಥ್ ಬಾಬು, ರುದ್ರಪ್ಪ.ಹೆಚ್, ರವಿ. ಬಿ. ಆರ್, ಅಣ್ಣಪ್ಪ. A. ನಾಜೀಮಾ, ಪ್ರೇಮ ಶೆಟ್ಟಿ, ಜಾನ್ ಡಿಸೋಜಾ,ಆರ್. ರಾಜಶೇಖರ್ ಮುಂತಾದವರಿದ್ದರು.

ವರದಿ ಪ್ರಜಾ ಶಕ್ತಿ