ಶಿವಮೊಗ್ಗ ರೌಂಡ್ ಟೇಬಲ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ಮಲ್ನಾಡ್ ಮಾಸ್ಟರ್ಸ್ ವತಿಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ Knights In Khaki ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳಾದ 1) ಶ್ರೀ ಆಂತೋನಿ. ಸಿ. ಎಎಸ್ಐ, ದೊಡ್ಡಪೇಟೆ ಪೊಲೀಸ್ ಠಾಣೆ, 2) ಶ್ರೀ ನೀಲಕಂಠಾಚಾರಿ ಜಿ.ಎಂ, ಸಿ.ಹೆಚ್.ಸಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, 3) ಶ್ರೀ ಆನಂದ ಎಸ್, ಸಿಪಿಸಿ, ಉಪ ವಿಭಾಗ ಕಛೇರಿ ಭದ್ರಾವತಿ, 4) ಶ್ರೀ ಪ್ರವೀಣ್ ಕುಮಾರ್ ಎಸ್.ಬಿ ಸಿಪಿಸಿ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, 5) ಶ್ರೀ ರಾಘವೇಂದ್ರ ಕೆ. ಸಿ. ಸಿಪಿಸಿ, ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ, 6) ಶ್ರೀ ವೆಂಕಟೇಶ್ ಜಿ. ಸಿ.ಹೆಚ್.ಸಿ, ನಗರ ಪೊಲೀಸ್ ಠಾಣೆ, 7) ಶ್ರೀ ರಾಘವೇಂದ್ರ. ಬಿ. ಎ.ಆರ್.ಎಸ್.ಐ, ಡಿಎಆರ್ ಘಟಕ, ಶಿವಮೊಗ್ಗ, 8) ಶ್ರೀ ಕಿರಣ್ ಬಿ. ಎಂ, ಪಿಸಿ (ಎಫ್ಪಿಯು), ಬೆರಳು ಮುದ್ರೆ ಘಟಕ ಶಿವಮೊಗ್ಗ, 9) ಶ್ರೀ ಪುಟ್ಟು ಸಿಂಗ್, ಎಎಸ್ಐ, ಡಿಸಿಆರ್ಬಿ ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ, 10) ಶ್ರೀಮತಿ ಶಶೀತ ಕೆ.ಆರ್, ಮ.ಹೆಚ್.ಸಿ, ಡಿಎಸ್ಬಿ ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ಮತ್ತು 11) ಶ್ರೀ ಬಿ.ಎಸ್. ಬಾಲಕೃಷ್ಣ, ಎಎಸ್ಐ (ನಿಸ್ತಂತು), ಜಿಲ್ಲಾ ನಿಸ್ತಂತು ಘಟಕ ಶಿವಮೊಗ್ಗ ಜಿಲ್ಲೆ ರವರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಮುಖ್ಯ ಅಥಿತಿಗಳಾಗಿ ಶ್ರೀ ದೇವಾನಂದ್, ಏರಿಯಾ ಚೇರ್ ಮನ್, ಏರಿಯಾ 13, ಶ್ರೀ ಸುಶ್ರುತ್, ಅಸಿಸ್ಟೆಂಟ್ ಏರಿಯಾ ಚೇರ್ ಮನ್, ಏರಿಯಾ 13, ಶ್ರೀ ಶರಣ್, ಚೇರ್ ಮನ್ ಮಲ್ನಾಡ್ ಮಾಸ್ಟರ್ಸ್, ಶ್ರೀ ವಿಶ್ವಾಸ್ ಕಾಮತ್, ಚೇರ್ ಮನ್, ಶಿವಮೊಗ್ಗ ರೌಂಡ್ ಟೇಬಲ್, ಶ್ರೀ ಪ್ರದೀಪ್, ಚೇರ್ ಮನ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ರೌಂಡ್ ಟೇಬಲ್  ಪದಾಧಿಕಾರಿಗಳು, ಕುಟುಂಬ ಸದಸ್ಯರು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕುಟುಂಬ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ