ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಾಗೂ ಭದ್ರಾವತಿಯ ಜನಪ್ರಿಯ ಶಾಸಕರಾದ ಸಂಗಮೇಶ್ ರವರ ನೆರವಿನಿಂದ ನಾಲ್ಕನೇ ದಿನದ ಹಸಿದವರಿಗೆ ಅನ್ನ ಕಾರ್ಯಕ್ರಮದಡಿ ಈ ಗುರುವಾರ ದಿನ ಭದ್ರಾವತಿಯ ಸಾರ್ವಜನಿಕ ರೋಗಿಗಳ ಕೋವಿಡ್ ರೋಗಿಗಳ ಸೇವೆಮಾಡುವಂತೆ ಡಿ ಗ್ರೂಪ್ ನೌಕರರಿಗೆ ಹಸಿದವರಿಗೆ ಅನ್ನ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶರವಣ ಹಾಗೂ ಅಧ್ಯಕ್ಷರಾದ ಅರುಣ್ ರವರು ಹಾಗೂ ಉಪಾಧ್ಯಕ್ಷರಾದ ಜೀವನ್ ರವರು ಹಾಗೂ ಸದಸ್ಯರಾದ ಗೌತಮ್ ಪೃಥ್ವಿ ಶಾಂತು ರಮೇಶ್ ನಿತಿನ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಸಿದವರಿಗೆ ಕಾರ್ಯಕ್ರಮದಲ್ಲಿ ಈ ದಿನ ಅನ್ನ ವಿತರಣೆ ಮಾಡಲಾಯಿತು