ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಯ ಅನುಷ್ಠಾನ ಸಮಿತಿಯ ಸದಸ್ಯರಾಗಿ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ರವರ ಆಪ್ತ ಸಹಾಯಕರ ಎಸ್ ಬಸವರಾಜ್ ರವರು ನೇಮಕವಾಗಿದ್ದಾರೆ.

ಇಂದು ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಅವರಿಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾಜಿ ಉಪಮೇಯರ್ ಹೆಚ್ ಪಾಲಾಕ್ಷಿ ಎಸ್ ಕೆ ಭಾಸ್ಕರ್ ಪ್ರಸನ್ನ ಕುಮಾರ್ ಮಂಜುನಾಥ್ ದಿವಾಕರ್ ಸಮೀರ್ ರಮೇಶ್ ಮುಂತಾದವರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ