ಸ ಹಿ ಪ್ರಾ ಶಾಲೆ ಬಿ ಬಿ ರಸ್ತೆ ಆವರಣದಲ್ಲಿ ರು ವ ಕುಂಬಾರ ಗುಂಡಿ ಸೆಕೆಂಡ್ ಅಂಗನವಾಡಿ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಮಕ್ಕಳು ಕೃಷ್ಣ, ರಾಧೆಯ ವೇಷ ತೊಟ್ಟು ಸಂಭ್ರಮ ಆಚರಿಸಿದರು. ಮಕ್ಕಳ ಉಡುಪುಗಳು ಹಾಗೂ ಮುದ್ದು ಮಾತುಗಳು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಹೆಚ್ಚಿಸಿತು.