ಅಮೃತ ಅನ್ನ ದಾಸೋಹ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ 4ನೇ ದಿನದ ಅನ್ನದಾನ ಸೇವಾ ಕಾರ್ಯಕ್ರಮ ಮುಂದುವರೆದಿದೆ.


500ಕು ಹೆಚ್ಚು ಜನ ಮಧ್ಯಾಹ್ನದ ಅನ್ನದಾನ ಸೇವಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಕಾರ್ಯದರ್ಶಿ ಸತ್ಯನಾರಾಯಣ ಖಜಾಂಚಿ ಮುರುಳಿ SLN ಪ್ರಭಾಕರ್ ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪ್ರಭಾಕರ್ ದಿನೇಶ್ ಮಂಜುನಾಥ್ ಶೆಟ್ಟಿ ರಂಗನಾಥ್ ಜಯಶೀಲ ಶೆಟ್ಟಿ ತೀರ್ಥಪ್ಪ ಮಲ್ಲೇಶಪ್ಪ ಕೇಶವ್ ನೇತ್ರಾವತಿ ಗೀತಾ ಸುರೇಶ್ ರೂಪ ಚಂದ್ರಶೇಖರ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *