ವಿಶ್ವ ಮಾನವ ವಿವೇಕಾನಂದ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿರುಮಲೇಶ್ ಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ನಗರದಲ್ಲಿ ಸಮಸ್ಯೆಯಾದ ಸಂದರ್ಭದಲ್ಲಿ ಜನರ ಪರವಾಗಿ ತಿರುಮಲ್ಲೇಶ್ ರವರು ಕೆಲಸ ಮಾಡುತ್ತಾರೆ ಎಂದರು.
ಈ ಸಂಧರ್ಭದಲ್ಲಿ ಸತೀಶ್ ಮುಂಚೆಮನೆ, ಸತೀಶ್ ಗೌಡ, ಯೋಗೀಶ್ ಪಾಟೀಲ್, ಪ್ರಕಾಶ್, ಯುವರಾಜ್, ಜಗದೀಶ್ ಹಿರೇಮಠ, ಚಂದ್ರಚಾರ್, ಗಂಗಾಧರ್, ಪೆರುಮಾಳ್, ಅವಿನಾಶ್ ಇದ್ದರು.