ಏಪ್ರಿಲ್ 25,26 ಮತ್ತು 27ರಂದು ತೀರ್ಥಹಳ್ಳಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಇವರ ಆಶ್ರಯದಲ್ಲಿ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ “ಭಾರತ್ ಜೋಡೋ ಚಾಂಪಿಯನ್ಸ್ ಟ್ರೋಫಿ 2025 – “ಗುರು ಶಿಷ್ಯ ಕಪ್-ಸೀಸನ್ 3 “ಯ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಸಂಯೋಜಕರಾದ ಜಿ ಡಿ ಮಂಜುನಾಥ್, ಯುವ ಕಾಂಗ್ರೆಸ್ ರಾಷ್ಟ್ರಿಯ ವಕ್ತಾರರಾದ ಆದರ್ಶ ಹುಂಚದಕಟ್ಟೆ, ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೂರ್ಣೇಶ ಕೆಳಕೆರೆ, ಗಿತೇಂದ್ರ, ಶ್ರೇಯಸ್ ರಾವ್, ರವಿ ಹೊಸಕೆರೆ, ಅಶ್ವಲ್ ಗೌಡ, ದ್ರುವ ಕುಮಾರ್ ಜೊತೆಗಿದ್ದರು.