ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ (ರಾಗಿಗುಡ್ಡ ವತಿಯಿಂದ ಎಪ್ಪತ್ತೈದನೇ ವರ್ಷದ ಅದ್ಧೂರಿ ಸ್ವಾತಂತ್ರ್ಯೋತ್ಸವ ಆಚರಣೆಮಾಡಲಾಯಿತು.
*ಧ್ವಜಾರೋಹಣ ವನ್ನು
ಶಹಾಬುದ್ದೀನ್ (jcbಬಾಬಣ್ಣ )ನೆರವೇರಿಸಿದರು .
*ಸನ್ಮಾನ :
-ಶ್ರೀ ರಾಮನಾಥ ,ಮಾಜಿ ಯೋಧರು
-ಶ್ರೀ ಮಿರ್ ಸಮಿವುಲ್ಲಾ ,ಮಾಜಿ ಯೋಧರು
-ಸಲ್ಮಾನ್ ಖಾನ್ ,ದೇಹದಾಡ್ಯ ಪಟು , ರವರುಗಳಿಗೆ ಸನ್ಮಾನ ಮಾಡಲಾಯಿತು .
ಸಮಯ ಬೆಳಿಗ್ಗೆ7.30ಕೆ, ಸ್ಥಳ :ಶಾಂತಿನಗರ ,ಮೊದಲನೇ ತಿರುವು, ಎಡಭಾಗ ****
ಅಧ್ಯಕ್ಷತೆಯನ್ನು ಹೋರಾಟಗಾರರು ಯುವ ಮುಖಂಡರು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಸದಸ್ಯರು ಹಾಗೂ ವೇದಿಕೆಯ ಅಧ್ಯಕ್ಷರಾದ ಎಸ್. ಮುಜಿಬುಲ್ಲಾ ರವರು ವಹಿಸಿದ್ದರು.
****: ಮುಖ್ಯ ಅತಿಥಿಗಳಾಗಿ, ಇರ್ಫಾನ್ ,ಜಿಮ್ ಟ್ರೈನರ್ ಪ್ರಕಾಶ್ :ಗಗನಚುಕ್ಕಿ ಅಲ್ಲಾಬಕಾಶ್ :ಮಾಜಿ ಅಧ್ಯಕ್ಷರು ,ಮೊಹಮ್ಮದೀಯ ಮಸೀದಿ ರವರುಗಳು ಆಗಮಿಸಿದ್ದರು
ವೇದಿಕೆಯ ಪದಾಧಿಕಾರಿಗಳಾದ ರಾಮು * ಸೈಮನ್ ರಾಜ್* *ಫೈರೋಜ್ *ಅನ್ಸರ್ *ಭಾಗೀರಥಿ * *ಚಂದ್ರಶೇಖರ * *ಅಜರುದ್ದೀನ್ * ಲ್ಯಾನ್ಸಿ * ಮೆಹಬೂಬ್ ಪಾಷಾ *ಸುಭಾನ್ *ಸೈಯದ್ ಶಫಿ *ಸವಿತಾ *ದಾದಾಪೀರ್*ಸಲ್ಮಾನ್ ಖಾನ್ *ಇಮ್ರಾನ್ ಖಾನ್ * ಮಲ್ಲಿಕಾ *ಇರ್ಷಾದ್ ಟಾಟಾ ಏಸ್ ** ಹಾಗೂ ಸ್ಥಳೀಯರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ