ಸಾಗರದ ಗಣಪತಿ ಕೆರೆಯಲ್ಲಿ ಎಂದು ಅಪರಿಚಿತ ಶವವೊಂದು ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ . ವ್ಯಕ್ತಿಯ ಗುರುತು ಇನ್ನೂ ತಿಳಿದುಬಂದಿಲ್ಲ . ಮೇಲ್ನೋಟಕ್ಕೆ ವ್ಯಕ್ತಿ ಬೆಂಗಳೂರಿನವರೆಂದು ತಿಳಿದುಬಂದಿದೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ