ಇಂದು ಸಂಜೆ ಕುಂಚೇನಹಳ್ಳಿಯಲ್ಲಿ ಕಾರ್ ಮತ್ತು ಬಸ್ಸಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕಾರ್ ಚಾಲಕ ಸ್ಥಳದಲ್ಲೇ ಅಸುನೀಗಿದ್ದು ಕಾರ್ ನಲ್ಲಿದ್ದ ಉಳಿದವರಿಗೆ ಗಾಯಗಳಾಗಿವೆ. ಕಾರು ಶಿಕಾರಿಪುರದಿಂದ ಶಿವಮೊಗ್ಗದ ಬರುತ್ತಿತ್ತು ಎದುರಿನಿಂದ ಬರುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿಯಾಗಿದೆ ಸ್ಥಳದಲ್ಲೇ ಕಾರು ಚಾಲಕ ರಾಕೇಶ್ ಮೃತಪಟ್ಟಿದ್ದು ಉಳಿದವರಿಗೆ ಗಾಯಗಳಾಗಿವೆ
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ