ವಿದ್ಯೆಯಿಂದ ಶಕ್ತಿಯುತರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬಾ ಸಂದೇಶವನ್ನು ಸಾರಿದಂತಹ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಸಿದ್ದಾಂತದ ಅಧಾರದ ಮೇಲೆ ಈಡಿಗ ಜನಾಂಗದ 26 ಪಂಗಡಗಳನ್ನ ಒಟ್ಟಾಗಿ ಸೇರಿಸಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಎಂಬಾ ಸಂಘಟನೆ ರಾಜ್ಯ ಸಂಸ್ಥಾಪಕ ಅದ್ಯಕ್ಷರಾದ ಸತ್ಯಜಿತ್ ಸುರತ್ಕಲ್ ರವರ ನೇತೃತ್ವದಲ್ಲಿ ರಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೋಕು ಸಂಘಟನೆಯು ರಚಿನೆಯಾಗುತ್ತಿದ್ದು ಶಿವಮೊಗ್ಗ ತಾಲ್ಲೋಕು ಸಂಘಟನೆಯು ಇ ದಿನ ರಾಜ್ಯ ಕಾರ್ಯದ್ಯಕ್ಷರಾಗಿರುವ ಮುಡುಬ ರಾಘವೇಂದ್ರ, ಉಮೇಶ್ ಶಿರಿಗಾರ,ಜಿಲ್ಲಾ ಅದ್ಯಕ್ಷರಾದ ಪ್ರವೀಣ್ ಹಿರೆಇಡಗೋಡು ಮತ್ತು ಶಿವಮೊಗ್ಗ ಜಿಲ್ಲಾ ಸಂಘಟನ ಕಾರ್ಯದರ್ಶಿ ಹೊದಲ ಶಿವು ರವರ ನೇತೃತ್ವದಲ್ಲಿ ರಚಿಸಲಾಯಿತು.
ಶಿವಮೊಗ್ಗ ತಾಲ್ಲೋಕು ಸಂಘಟನೆಯ ಸದಸ್ಯರುಗಳು
ಗೌರವಾದ್ಯಕ್ಷರು – ಯೋಗೇಂದ್ರ ನಿಲ್ಸ್ ಕಲ್. ಪುಟ್ಟಸ್ವಾಮಿ ಚಂಗೊಳ್ಳಿ
ಅದ್ಯಕ್ಷರು – ಯೊಗೀಶ್ ಶಿವಮೊಗ್ಗ
ಉಪಾದ್ಯಕ್ಷರು – ಮಂಜುನಾಥ್ ಅಡ್ಡೇರಿ. ವಿಜಯ್ ಕನ್ನೆಮನೆ.
ಪ್ರಧಾನ ಕಾರ್ಯದರ್ಶಿ – ಪುರುಶೋತ್ತಮ್ ಪಿ
ಸಹಾಕಾರ್ಯದರ್ಶಿ – ಕೀರ್ಥಿ ಶಿವಮೊಗ್ಗ
ಖಜಾಂಚಿ – ನಾಗರಾಜ್ ಗೋಕುಲಮ್.
ಸಂಘಟನಾ ಕಾರ್ಯದರ್ಶಿಯಾಗಿ – ಅನಿಲ್ ಸಾಲಿಗೇರಿ.ಸಂದೀಪ್ ಎ. ರವೀಂದ್ರ ಸುಳುಕೋಡು.ಗಣೇಶ್ ಪುರುದಾಳು.
ಅಯ್ಕೆಯಾದ ಎಲ್ಲಾ ಗೌರವ್ಹಾವ್ವಿತ ಸದಸ್ಯರುಗಳಿಗೆ ಹಿರಿಯರು ವಕೀಲರಾದ ಸತ್ಯನಾರಾಯಣ ಬೇಳ್ಳೂರು ರವರು ಶುಭಹಾರೈಸಿದರು…
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ