ಶಿವಮೊಗ್ಗದಲ್ಲಿ ನಡೆದ ದೇವರಾಜ್ ಅರುಸ್ ರವರ 106 ನೇ ಜಯಂತಿ ಅಂಗವಾಗಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ_ಒಕ್ಕೂಟ (ರಿ) ದಿಂದ ಜಿಲ್ಲಾ ಅಧ್ಯಕ್ಷರಾದ ವಿ.ರಾಜು ದೇವರಾಜ್ ಅರುಸ್ ನಿಗಮದ ನಿರ್ದೇಶಕರು ಸಿ.ಹೆಚ್ ಮಾಲತೇಶ, ಹಿಂದುಳಿದ ಒಕ್ಕೂಟದ ಉಪಾಧ್ಯಕ್ಷರಾದ ಎನ್.ಮಂಜುನಾಥ್,ಜಿಲ್ಲಾ ಪ್ರದಾನ ಕಾರ್ಯದರ್ಶಿ ಎನ್.ಜೀ.ಲೋಕೇಶ್, ಖಜಾಂಚಿ ಟಿ.ರಾಜೇಶ್, ಬಾಳಪ್ಪ, ಸಿ.ಹೊನ್ನಪ್ಪ ನವರು,ಸಂಘಟನಾ ಕಾರ್ಯದರ್ಶಿ ಪ್ರಭಾಕರ್, ಹಾರ್ನಳ್ಳಿ ಮಂಜುನಾಥ್,ಮಂಜುನಾಥ್(ಬಕೆಟ್) ಕಾರ್ಯದರ್ಶಿಗಳಾದ ವೈ. ಚಂದ್ರಶೇಖರ್,ಪ್ರದೀಪ್ ಹೊನ್ನಪ್ಪ,ಸಾಮಾಜಿಕ ಜಾಲತಾಣ ಸಂಚಾಲಕ ದಿನೇಶ್ ಆಚಾರ್ಯ ಒಕ್ಕೂಟದ ಪದಾಧಿಕಾರಿಗಳು, ಎಲ್ಲಾ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ