ಒಂದು ವಾರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸುರೇಖ ರವನ್ನು ಮರು ನಿಯೋಜನೆ ಮಾಡುತ್ತೇವೆ ಅಥವಾ ಖಾಯಂ ವೈದ್ಯರನ್ನು ನೇಮಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ, ಪ್ರತಿಭಟನೆಯಲ್ಲಿ ಸುಳುಗೋಡು ಗ್ರಾ ಪಂ ಮಾಜಿ ಸದಸ್ಯ ದಿನೇಶ್, ಶಶಾಂಕ್ ಕೊಳವಾಡಿ, ದಿನೇಶ್ ಪೂಜಾರಿ, ಸೋಮಶೇಖರ್ ಸೇರಿದಂತೆ ಸುಮಾರು 25 ಜನರು ಸೇರಿದ್ದು ಮನವಿಯನ್ನು ಡಾ. ಸಜನೀ ಶೆಟ್ಟಿ ರವರಿಗೆ ನೀಡಿ ಶಾಂತಿಯುತವಾಗಿ ಮುಕ್ತಾಯ ಮಾಡಿರುತ್ತಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ