ಬ್ರಹ್ಮ ಗುರು ಶ್ರೀ ನಾರಾಯಣ ಗುರುಗಳ 167ನೇ ಜಯಂತೋತ್ಸವದ ಅಂಗವಾಗಿ ಶಿವಮೊಗ್ಗ ತಾಲ್ಲೂಕು SNGV ಶ್ರೀ ನಾರಾಯಣ ಗುರು ವಿಚಾರ ವೇದಿಕೆ(ರಿ) ವತಿಯಿಂದ ಶ್ರೀ ಶಾರದಾ ದೇವಿ ಅಂದರ ವಿಕಾಸ ಕೇಂದ್ರದಲ್ಲಿ ಮಕ್ಕಳಿಗೆ ಹಣ್ಣುಗಳು ಮತ್ತು ಸ್ವೀಟನ್ನು ಹಂಚಲಾಯಿತು ರಾಜ್ಯ ಕಾನೂನು ಸಲಹೆಗಾರರಾದ
ಉಮೇಶ ಶಿವಮೊಗ್ಗ ತಾಲೂಕು ಗೌರವಾದ್ಯಕ್ಷರು – ಯೋಗೇಂದ್ರ ನಿಲ್ಸ್ ಕಲ್.
ಅದ್ಯಕ್ಷರು – ಯೊಗೀಶ್ ಶಿವಮೊಗ್ಗ
ಉಪಾದ್ಯಕ್ಷರು – ವಿಜಯ್ ಕನ್ನೆಮನೆ.
ಪ್ರಧಾನ ಕಾರ್ಯದರ್ಶಿ – ಪುರುಶೋತ್ತಮ್ ಪಿ
ಸಹಾಕಾರ್ಯದರ್ಶಿ – ಕೀರ್ಥಿ ಶಿವಮೊಗ್ಗ
ಖಜಾಂಚಿ – ನಾಗರಾಜ್ ಗೋಕುಲಮ್.
ಸಂಘಟನಾ ಕಾರ್ಯದರ್ಶಿಯಾಗಿ – ಅನಿಲ್ ರವಿ ಇನ್ನಿತರ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶಿವಮೊಗ್ಗ ಜಿಲ್ಲೆ