ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಸುಂದರೇಶ್ ಅವರ ನೇತೃತ್ವದಲ್ಲಿ ಮಾಜಿ ಶಾಸಕರಾದ #ಕೆಬಿಪ್ರಸನ್ನಕುಮಾರ್ ಅವರು , 35 ವಾರ್ಡ್ಗಳಿಗೂ ಕರೋನ ನಿಯಂತ್ರಣದ ಪ್ರಯುಕ್ತ ಸ್ಯಾನಿಟೈಝೆರ್ ಮಾಡಲಿಕ್ಕಾಗಿ ವಾಹನದ ವ್ಯವಸ್ಥೆ ಮಾಡಿರುತ್ತಾರೆ. ಜಿಲ್ಲಾಧ್ಯಕ್ಷರಾದ ಸುಂದರೇಶ್ ಹಾಗು ವಿಧಾನ ಪರಿಷತ್ ಸದಸ್ಯರಾದ #ಆರ್_ಪ್ರಸನ್ನಕುಮಾರ್ ಉದ್ಘಾಟನೆ ಮಾಡಿರುತ್ತಾರೆ .ಜಿಲ್ಲಾ ಕಾಂಗ್ರೆಸ್ಸಿಗೆ ದಿನಕ್ಕೊಂದು ಗರಿ ಸೇರ್ಪಡೆಯಾಗುತ್ತಿರುವುದು ,ಸಾರ್ವಜನಿಕರ ಹಿತಾಸಕ್ತಿ ವಹಿಸುತ್ತಿದೆ.ಮಹಾನಗರ ಪಾಲಿಕೆ ಸದಸ್ಯರು , ಘಟಕದ ಪದಾಧಿಕಾರಿಗಳು ,ಕಾಂಗ್ರೆಸ್ ಮುಖಂಡರು ,ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ