ಚನ್ನಗಿರಿಯ ಹತ್ತಿರದ ಗರಗ ಬಸ್ ನಿಲ್ದಾಣದಲ್ಲಿ ಕಾರ್ ಚಾಲಕನ ಅಜಾರುಕತೆಯಿಂದ ಗರಗ ಹಳ್ಳಿಯಿಂದ ದಾವಣಗೆರೆ ಕಡೆಗೆ ನಿದಾನವಾಗಿ ಕಾರ್ ಚಾಲಕ ಕಾರನ್ನು ಚಲಾಯಿಸಿ ನಡು ರಸ್ತೆಯಲ್ಲಿ ಅಡ್ಡ ನಿಲ್ಲಿಸಿದ್ದಾನೆ. ದೇವರಹಳ್ಳಿ ಕಡೆಯಿಂದ ಬರುತ್ತಿದ್ದ ಬೈಕ್ ಎಷ್ಟೇ ಕಂಟ್ರೋಲ್ ಮಾಡಿದರೂ ಕಾರ್ ಗೆ ಬೈಕ್ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಸವಾರ ಜೀವನ್ ಎಂಬುವವರ ಎಡಗಾಲಿನ ಮೂಳಿ ತುಂಡಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ , ಪ್ರಸನ್ನ ಲಕ್ಷ್ಮೀಶ್ವರ ಎಂಬುವವರಿಗೆ ಹಣೆ ಮತ್ತು ಕಾಲಿಗೆ ಎಟಾಗಿದ್ದು ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ