ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ಎಸ್ಸುಂದರೇಶ್ ರವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಾದ ಡಾ ll ಎನ್ಎಸ್ಹರ್ಡೇಕರ್ ರವರ 46 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ನಮನವನ್ನು ಸಲ್ಲಿಸಿದರು,ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಉಸ್ತುವಾರಿಗಳಾದ ಚಂದ್ರಭೂಪಲ್,ಸೇವಾದಳದ ನಾಗರಾಜ್,ವಿನಾಯಕ್ ಮೂರ್ತಿ,ಮಾಜಿ ಶಾಸಕರಾದ ಹೆಚ್ ಎಂ ಚಂದ್ರಶೇಖರಪ್ಪ,ರವಿ ಕುಮಾರ್, ಎಸ್ ಪಿ ದಿನೇಶ್,ಮಹಾನಗರ ಪಾಲಿಕೆ ವಿ.ಪ.ನಾ ಯಮುನಾ ರಂಗೇಗೌಡ,
ಹಾಗೂ ಲಾಲಿ,ರೇಷ್ಮಾ, ಇನ್ನೂ ಹಲವಾರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ