ಹೆಬ್ರಿ ತಾಲೂಕು ನವೋದಯ ಶಾಲೆಯ ಬಳಿ ಬುಲೆರೋ ಗಾಡಿಯು ಬಾಲಕನಿಗೆ ಡಿಕ್ಕಿ ಹೊಡೆದಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಆರ್ಡಿ ಊರಿನವನಾದ ಚಿತ್ರ ರಂಜನ್ ಶೆಟ್ಟಿ ವಯಸ್ಸು 19 ಎಂದು ತಿಳಿದುಬಂದಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ