ಮೈಸೂರಿನಲ್ಲಿ ಪಿಜಿ ವಿದ್ಯಾರ್ಥಿನಿಯ ಮೇಲೆ ನಡೆದ ವಿಕೃತ ಕಾಮುಕರಿಂದ ನಡೆದ ಅತ್ಯಾಚಾರ ಅಮಾನವೀಯ ಘಟನೆಯಾಗಿದೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ಓಡಾಡುವಂತಹ ಪರಿಸ್ಥಿತಿ ಘಟನೆಯಿಂದ ಸೃಷ್ಟಿಯಾಗಿದೆ ತಮ್ಮ ಬಿಜೆಪಿಯ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಕಾಮುಕರು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ ಇಂತಹ ಅಟ್ಟಹಾಸಕ್ಕೆ ಕಾಮುಕರ ಬಳಿ ಇರುವಂತ ಡ್ರಗ್ಸ್ ಗಾಂಜಾ ಅಫೀಮ್ ಸೇವನೆಯಿಂದಲೇ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿವೆ ಈಗಾಗಲೇ ಉಡುಪಿ ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಾಕ್ಷಿಯಾಗಿವೆ ಇಂತಹ ಕೆಲವೇ ಕೆಲವು ಘಟನೆಗಳು ಬೆಳ್ಳಿ ಬೆಳಕಿಗೆ ಬಂದರೆ ಮಾನ ಮರ್ಯಾದೆಗೆ ಅಂಜಿ ವಿದ್ಯಾರ್ಥಿನಿಯರು ಇಂಥ ಕೃತ್ಯ ನಿಂದ ಬಲಿಯಾಗಿ ಸಾವನಪ್ಪಿದ್ದಾರೆ ಇಂಥವುಗಳನ್ನು ಪೋಷಕರು ಮರ್ಯಾದೆ ಗೋಸ್ಕರ ಮಕ್ಕಳ ಸಾವು ಆದರೂ ಪರವಾಗಿಲ್ಲ ಮನೆತನದ ಗೌರವ ಹಾಗೂ ನನ್ನ ಮುಖಕ್ಕೆ ಮಸಿ ಬಳಿಯ ಬಾರದು ಎಂಬ ಏಕೈಕ ಕಾರಣದಿಂದ ಮಕ್ಕಳ ಸಾವು ನೋವು ಗಾಯಗಳಾದರೂ ಅತ್ಯಾಚಾರ ವಾದರೂ ಮೌನವಾಗಿ ತಮ್ಮ ನೋವುಗಳನ್ನು ತಮ್ಮಲ್ಲಿ ನುಂಗಿಕೊಂಡು ಬಲಿಯಾಗುತ್ತಿದ್ದಾರೆ ಅದರಲ್ಲೂ ಮೈಸೂರಿನ ಸಂಸ್ಕೃತಿ ನಗರ ಚಾಮುಂಡಿ ತಾಯಿಯ ತಪ್ಪಲಿನಲ್ಲಿ ವಿಕೃತ ಕಾಮಿಗಳು ಭಯವಿಲ್ಲದೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವುದು ನೋಡಿದರೆ ಈ ಸರ್ಕಾರದಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆ ಇದೆಯೋ ಇಲ್ಲವೋ ಎಂದು ಅನುಮಾನವಾಗುತ್ತದೆ ಸಂಚಾರಿ ಪೊಲೀಸರಿಗೆ ನಿಯಮದಲ್ಲಿ ಇರುವಂತಹ ಕಾಳಜಿ ವಿದ್ಯಾರ್ಥಿಗಳ ಮಾನ ಕಾಪಾಡುವಲ್ಲಿ ಏಕೆ ಇಲ್ಲ ಗೃಹ ಸಚಿವರೇ ಇತ್ತೀಚಿಗೆ ಟ್ರಾಫಿಕ್ ಉಲ್ಲಂಘನೆ ನೆಪದಲ್ಲಿ ಪೊಲೀಸರು ಹೆದ್ದಾರಿ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಪರಿಶೀಲಿಸುವ ನೆಪದಲ್ಲಿ ಪ್ರತಿ ದಿವಸ ಪೊಲೀಸ್ ಕೆಲಸ ಮಾಡದೆ ವಾಹನ ಸವಾರರಿಗೆ ಮಾತ್ರ ಬಹಳ ಕಟ್ಟುನಿಟ್ಟಾಗಿ ಕಾಪಾಡುವಂತೆ ಮಾಡಿ ಸ್ಥಳದಲ್ಲಿ ಮಾಡುವಂತಹ ಬಹಳ ಸ್ವಾಗತಾರ್ಹವಾದದ್ದು ಆದರೆ ಸಂಚಾರ ನಿಯಮದಲ್ಲಿ ಇರುವಂತಹ ಆಸಕ್ತಿ ವಿದ್ಯಾರ್ಥಿಗಳ ಮಾನ ಕಾಪಾಡುವಲ್ಲಿ ಪೊಲೀಸರಿಗೆ ಬಹುಶಃ ಇಲ್ಲವೆಂದು ಕಾಣುತ್ತದೆ ಆದ್ದರಿಂದ ಕರ್ನಾಟಕದ ರಾಜ್ಯದ ಗೃಹ ಸಚಿವರು ಘಟನೆಯ ಬಗ್ಗೆ ಬೇಜವಾಬ್ದಾರಿತನದಿಂದ ಉತ್ತರ ಕೊಡುವುದು ಇದಕ್ಕೆ ಸಾಕ್ಷಿಯಾಗಿದೆ ಮಾನ್ಯರೇ ದಯಮಾಡಿ ಇನ್ನು ಮುಂದಾದರು ರಾಜ್ಯದ ಕೇವಲ ವಸತಿ ಸ್ಥಳ ಪ್ರಮುಖ ರಸ್ತೆಗಳಲ್ಲಿ ಅಲ್ಲದೆ ನಿಗೂಢ ಪ್ರದೇಶವನ್ನು ಕೂಡ ಪೊಲೀಸರ ಗಸ್ತು ವಾಹನದಲ್ಲಿ ತಿರುಗಿ ಇಂತಹ ಮಾನವೀಯ ಕೃತ್ಯಗಳನ್ನು ತಡೆಯುವಲ್ವೆಲೀಕೆಂದು ನಿಮ್ಮಲ್ಲಿ ಮನವರಿಕೆ ಮಾಡಿಕೊಳ್ಳುತ್ತೇವೆ ಹಾಗೂ ಈಗಾಗಲೇ ಅತ್ಯಾಚಾರ ಮಾಡಿದಂತಹ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯಾಲದಲ್ಲಿ ಅವರಿಗೆ ಗಲ್ಲು ಶಿಕ್ಷೆ ಕೊಡಬೇಕು ಅಥವಾ ಸಾರ್ವಜನಿಕವಾಗಿ ಅವರಿಗೆ ಎನ್ ಕೌಂಟರ್ ಮೂಲಕ ಕೊಲ್ಲಬೇಕೆಂದು ನಮ್ಮ ಸಂಘಟನೆಯೂ ಸರಕಾರವನ್ನು ಒತ್ತಾಯಿಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ