ಶಿವಮೊಗ್ಗ ನಗರದ 9 ನೇ ವಾರ್ಡ್ ನ ಬೂತ್ (ನ 279) ಅಧ್ಯಕ್ಷರಾದ ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ನಾಮಫಲಕ ಜೋಡನೆಯನ್ನು ಜಿಲ್ಲಾ ಸಂಸದರಾದ ಬಿ.ವೈ.ರಾಘವೇಂದ್ರರವರು ನೆರವೇರಿಸಿದರು ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು,ನಗರ ಬಿಜೆಪಿ ಅಧ್ಯಕ್ಷ ರಾದ ಎನ್.ಕೆ.ಜಗದೀಶ್ ,ಸೂಡಾ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್,ವಾರ್ಡ್ ಅಧ್ಯಕ್ಷ ರಾದ ವೆಂಕಟೇಶ್,ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರಾದ ಗುರುಶೇಟ್,ಪಾಲಿಕೆ ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ಗಳಾದ ಸಂತೋಷ್ ಬಳ್ಳಕೆರೆ,ಮೋಹನ್ ರೆಡ್ಡಿ,ನಗರ ಕಾರ್ಯದರ್ಶಿ ಮೋಹನ್ ಜಾಧವ್ ಪಾಲಿಕೆ ಸದಸ್ಯ ರಾದ ಮೋಹನ್ ಹಾಗೂ ವೀರಭದ್ರ ಪೂಜಾರ್, ಮಾಲತೇಶ್ ಸಿ.ಎಚ್ಶಕುಂತಲಾ ವೇದಾವತಿ*ವಾರ್ಡ್ ಪ್ರಮುಖರು,ಬೂತ್ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ