“ಆತ್ಮ ನಿರ್ಭರ ಭಾರತಕ್ಕೆ ಸ್ವದೇಶಿ ಉದ್ಯಮ ಮಂತ್ರ” ಸ್ಥಳೀಯ ಉದ್ಯಮಕ್ಕೆ ಎನ್ನುವ ದಿಸೆಯಲ್ಲಿ ಮುನ್ನಡೆದ ಸಮೃದ್ಧಿ ಮಹಿಳಾ ಸ್ವ ಸಹಾಯ ಸಂಘಕ್ಕೆ ಶಕ್ತಿಯ ಗುಣ ಸ್ತ್ರೀಯ ಋುತುಚಕ್ರದ ನಿಯಮಕ್ಕೆ ಪೂರಕವಾದ ಉದ್ದಿಮೆಯಲ್ಲಿ ತೊಡಗಿರುವುದು ನಿಜಕ್ಕೂ ಅಭಿನಂದನೀಯ ಇವರ ಕಾರ್ಯಕ್ಷಮತೆಗೆ ಆಶಯಕ್ಕೆ ಈ ಸಮಾಜದ ಎಲ್ಲರ ಸಹಕಾರವಿದೆ . ಈ ಕಾರ್ಯಕ್ರಮದಲ್ಲಿ ಮೇಯರ್ ಸುನಿತಾ ಅಣ್ಣಪ್ಪರವರು ಸ್ಯಾನಿಟರಿ ಪ್ಯಾಡ್ ಮಾರುಕಟ್ಟೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕೆ ಎಸ್ ಈಶ್ವರಪ್ಪ , ಜಯಲಕ್ಷ್ಮಿ ಕೆ ಎಸ್, ಪವಿತ್ರ, ಹೇಮ ಮೋಹನ್, ಎಚ್ ಎನ್ ಸುರೇಶ್ ,ಸಿಇಒ ಅನುಪಮಾ, ಅರ್ಚನಾ ಬಿಜು, ಪ್ರೀತಾ, ಮಂಜುಳಾ ಪಾಂಡೆ, ಯಶೋದಾ, ಗೀತಾ, ರಾಧಾ, ರರ್ಶಿ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ