ಇಂದು ನಗರದ ಕುವೆಂಪು ರಸ್ತೆಯ ಪ್ರಾಥಮಿಕ ಆರೋಗ್ಯ ತರಭೇತಿ ಕೇಂದ್ರದಲ್ಲಿ ಕೋವಿಡ್ ಸುರಕ್ಷಾ ಪಡೆ ವತಿಯಿಂದ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಲಸಿಕಾ ಕೇಂದ್ರದಲ್ಲಿ ಉಚಿತ ನೀರು,ಬಿಸ್ಕತ್,ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಎನ್.ಕೆ ಜಗದೀಶ್,ನಗರ ಯುವ ಮೋರ್ಚಾ ಅಧ್ಯಕ್ಷರಾದ ಆರ್.ವಿ.ದರ್ಶನ್,ಯುವ ಮೋರ್ಚಾ ಪ್ರಭಾರಿ ದಿನೇಶ್ ಹರಿಗೆ,ಸುಹಾಷ್ ಶಾಸ್ತ್ರಿ, ಜಗನ್ನಾಥ್ ಟಿ.ಆರ್,ರಾಹುಲ್ ಬಿದರೆ,ಪ್ರದೀಪ್ ಹೊನ್ನಪ್ಪ ,ಗಣೇಶ್ ಬಿಳಕಿ,ಅಭಿಷೇಕ್, ಕಾರ್ಯಕರ್ತರು ಉಪಸ್ಥಿತಿರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ