ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ದೊಡ್ಮತ್ಲಿ, ಕೂಡಿ, ತಮ್ಮಡಿಹಳ್ಳಿ, ತಾವರೆಕೊಪ್ಪ, ಮಲೇಶಂಕರ, ಸಿರಿಗೆರೆ, ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಬೂತ್ ಅಧ್ಯಕ್ಷರ ಮನೆಗೆ ಶಾಸಕರಾದ ಶ್ರೀ ಕೆ.ಬಿ. ಅಶೋಕ ನಾಯ್ಕ ರವರು ನಾಮ ಪಲಕ ಹಾಕಿದರು.

ಈ ಸಂದರ್ಭದಲ್ಲಿ ತಾಲೂಕು ಸಮಿತಿಯವರು, ಮಹಾಶಕ್ತಿ ಕೇಂದ್ರ ಸಮಿತಿಯವರು, ಶಕ್ತಿಕೇಂದ್ರ ಸಮಿತಿಯವರು,ಬೂತ್ ಅಧ್ಯಕ್ಷರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ