ದೇಶಾದ್ಯಂತ ಏರುತ್ತಿರುವ ದಿನ ಬಳಕೆ ವಸ್ತುಗಳ ಬೆಲೆ,ಪೆಟ್ರೋಲ್,ಡಿಸೇಲ್,ಅಡುಗೆ ಅನಿಲ ದರ ಹಾಗೂ ಸ್ಥಳೀಯವಾಗಿ ಇರುವಂತಹ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು,ಅಫೇಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಸಲಾಯಿತು. ಈ ಸಂದರ್ಭ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಅಶ್ವಲ್ ಗೌಡ ತೀರ್ಥಹಳ್ಳಿ ಯುವ ಕಾಂಗ್ರೆಸ್ ಉಪಾಧ್ಯಕ್ಷರು DK ಅಭಿಮಾನಿಗಳ ಸಂಘದ ಕಾರ್ಯಧ್ಯಕ್ಷರಾದ ಕುರುವಳ್ಳಿ ನಾಗರಾಜ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಹಾರೋಗೊಳಿಗೆ ಪದ್ಮನಾಭ,ಬಂಡಿ ರಾಮಚಂದ್ರ,ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಬಾಳೆಹಳ್ಳಿ ಪ್ರಭಾಕರ್,ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯರುಗಳಾದ ಕೆಳಕೆರೆ ದಿವಾಕರ,ಕಿರಣ್ ಕಟ್ಟೆಹಕ್ಲು, ಹಾಲ್ಗದ್ದೆ ಉಮೇಶ್,ಶಚಿಂದ್ರ ಹೆಗ್ಡೆ,ಸುಷ್ಮಾ ಸಂಜಯ್ ರಾಘವೇಂದ್ರ ಶೆಟ್ಟಿ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಆಸೀಫ್ ಸೀಬಿನಕರೆ ಹಾರೋಗೊಳಿಗೆ ವಿಶ್ವನಾಥ ಕುರುವಳ್ಳಿ ನಾಗೇಂದ್ರ ಮೇಲಿನಕೊಪ್ಪ ಹರೀಶ್ ನಾಯ್ಕ್ ಹೆಬ್ಬುಲಿಗೆ ಉಮೇಶ್ ಬಿದರಗೋಡ್ ಗಾಯನ ಗೌಡ ಸಿಂಧೂವಾಡಿ ದೀಪು ಅರುಣ್ ಜಂಬಳ್ಳಿ ಮಂಡ್ಡಗದ್ದೆ ಯುವ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಶಾರೂಕ್ ವಿಕ್ರಮ ಶೆಟ್ಟಿ ಶ್ರೀಕಾಂತ್ ಬೆಟ್ಟಮಕ್ಕಿ ಧ್ರುವ ಅರ್ಜುನ ಗೌಡ ಅಂಜನ್ ಹೆಗ್ಡೆ ವಿನಾಯಕ ಆಚಾರ್ ಎಲ್ಲಾ ಪಟ್ಟಣ ಪಂಚಾಯಿತಿ ಸದಸ್ಯರುಗಳು,ಪಕ್ಷದ ಗಸಂಜಯ್ ಜಿಲ್ಲಾ DK ಅಭಿಮಾನಿ ಸಂಘದ ಮೋಹನ್ ಪಂಚಾಯಿತಿ ಅಧ್ಯಕ್ಷರುಗಳು,ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು,ಅಭಿಮಾನಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153