ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ತಾಲೂಕ ಘಟಕದ ವತಿಯಿಂದ ಇಂದು ನಗರದ ಮುಖ್ಯ ಬ್ಯಾಂಕ್ ಗಳಾದ SBI ಬ್ಯಾಂಕ್ ಗಳಿಗೆ ಹೋಗಿ ಬ್ಯಾಂಕ್ನ ಎಲ್ಲಾ ನಾಮಫಲಕದಲ್ಲಿ ಶೇಕಡಾ 60% ಭಾಗ ಕನ್ನಡ ಬಳಸಬೇಕೆಂದು ಬ್ಯಾಂಕ್ನ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಬಿ ಆರ್ ಬಸವರಾಜ್, ನಗರ ಅಧ್ಯಕ್ಷರಾದ ಮಂಜು ಆರ್ ಟಿ ಆರ್ ಹಾಗೂ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಮಂಜುನಾಥ್ ಜಿ ಪಿ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153