ಶಿವಮೊಗ್ಗ ಗ್ರಾಮಾಂತರ ಕಾಯಾ೯ಲಯದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋಚಾ೯ ಅಧ್ಯಕ್ಷರಾದ ಮೊಹಮ್ಮದ್ ಶಫಿ ಉಲ್ಲಾಅವರ ಅಧೖಕ್ಷತೆಯಲ್ಲಿ ಹಾಗೂ ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ಜಿಲ್ಲಾ ಸಮಿತಿ ಉಪಾಧೖಕ್ಷರು ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೋಚಾ೯ ಪ್ರಭಾರಿಗಳಾದ ಶ್ರೀಯುತ ಮಧುಸೂಧನ್ ಜಿ ರವರ ಉಪಸ್ಥಿತಿಯಲ್ಲಿ ಜಿಲ್ಲಾ ವಿಶೇಷ ಸಭೆ ನಡೆಯಿತು.ಜಿಲ್ಲಾ ಪ್ರಧಾನ ಕಾಯ೯ದಶಿ೯ಗಳಾದ ಅಲ್ ಹಾಜ್ ಶಬ್ಬೀರ್ ಆಹ್ಮದ್ ಕಿಲ್ಲೇದಾರ್ ರವರು 17 ತಿಂಗಳ ವರದಿಯನ್ನು ಸಲ್ಲಿಸಿದರು.
ಈ ವಿಶೇಷ ಸಭೆಯಲ್ಲಿ ರಾಜೖ ಅಲ್ಪಸಂಖ್ಯಾತ ಮೋಚಾ೯ ಕಾಯ೯ಕಾರಿಣಿ ಸದಸೖರಾದ ಡಿ.ಎಮ್ ಇಸ್ಮಾಯಿಲ್ ರವರು ಜಿಲ್ಲಾ ಉಪಾಧೖಕ್ಷರುಗಳಾದ ಹೆಚ್.ಬಾಷಾಸಾಬ್.ಹನೀಫ್ ಸಾಬ್ ಶಿಕಾರಿಪುರ.ಹಸೀನಾ ಬೇಗಮ್ ಶಿಕಾರಿಪುರ. ಗುಲ್ಜಾರ್ ಬೇಗಂ.ಜಮೀರ್ ಆಹ್ಮದ್.ಜಿಲ್ಲಾ ಪ್ರಧಾನ ಕಾಯ೯ದಶಿ೯ಗಳಾದ ಡಾ॥ಮನ್ಸೂರ್ ರವರು ಜಿಲ್ಲಾ ಖಜಾಂಚಿಗಳಾದ ಅಶ್ಪಾಕ್ ಸಾಗರ.ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಂಡಲಗಳ ಅಧ್ಯಕ್ಷರು.ಪ್ರಧಾನಕಾಯ೯ದಶಿ೯ಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153