1951 ರಲ್ಲಿ ಅಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ರವರು ಶಂಕುಸ್ಥಾಪನೆ ಮಾಡಿದ ಹಾಗೆ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ನಿರ್ಮಿಸಲಾದ ಇತಿಹಾಸವುಳ್ಳ ವಿಧಾನಸೌಧವು ಪ್ರಜಾಪ್ರಭುತ್ವದ ದೇವಾಲಯವಾಗಿದ್ದು ರಾಜ್ಯದ ಮೂಲೆಮೂಲೆಗಳಿಂದ ಜನರಿಂದ ಆಯ್ಕೆಯಾದ ಶಾಸಕರು ಸರ್ಕಾರವನ್ನು ರಚಿಸಿ ಸರ್ಕಾರದ ಕೆಲಸ ದೇವರ ಕೆಲಸ ಇದ್ದಂಗೆ ಆಡಳಿತವನ್ನು ನಡೆಸುವ ಕೇಂದ್ರವಾಗಿದ್ದು ಇಲ್ಲಿನ ಬಿಗಿ ಭದ್ರತೆ ತಪಾಸಣೆ ಹಾಗೂ ಸಿಸಿ ಕ್ಯಾಮರಾಗಳ ನಡುವೆಯೂ ಬಿಯರ್ ಬಾಟಲಿಗಳು ದೊರೆತಿರುವುದು ತಲೆ ತಗ್ಗಿಸುವಂತಹ ವಿಷಯವಾಗಿದ್ದು ಈ ಕೂಡಲೇ ಅಲ್ಲಿ ಬಿಯರ್ ಬಾಟಲಿಗಳನ್ನು ತಂದು ಪಾರ್ಟಿ ಮಾಡುವವರು ಯಾರು ಎಂದು ತನಿಖೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153